Wednesday, May 1, 2024
spot_imgspot_img
spot_imgspot_img

ಕಂಬಳಬೆಟ್ಟು: (ಏ.7-14) ಗ್ರಾಮ ವಿಕಾಸ ಸಮಿತಿ ಇಡ್ಕಿದು ಇದರ ಸಹಯೋಗದೊಂದಿಗೆ ಚಿಣ್ಣರಿಗಾಗಿ ಚೈತ್ರ ಶಿಬಿರ

- Advertisement -G L Acharya panikkar
- Advertisement -

ಕಂಬಳಬೆಟ್ಟು: ಶ್ರೀ ಜಯದುರ್ಗಾಪರಮೇಶ್ವರೀ ಭಜನಾ ಮಂಡಳಿ ಧರ್ಮನಗರ- ಕಂಬಳಬೆಟ್ಟು ಗ್ರಾಮ ವಿಕಾಸ ಸಮಿತಿ ಇಡ್ಕಿದು ಇದರ ಸಹಯೋಗದೊಂದಿಗೆ ಚಿಣ್ಣರಿಗಾಗಿ ಚೈತ್ರ ಶಿಬಿರವು ಏ.7ನೇ ರವಿವಾರದಿಂದ 14ನೇ ರವಿವಾರದ ವರೆಗೆ ಪ್ರತಿದಿನ ಬೆಳಗ್ಗೆ9:30 ರಿಂದ ಸಾಯಕಾಂಲ 4:15 ವರೆಗೆ ಸಮಾಜ ಮಂದಿರ ಧರ್ಮನಗರ -ಕಂಬಳಬೆಟ್ಟು ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷತೆಗಳು: ಪ್ರಾರ್ಥನೆ; ಧೈವ ದೇವರ ಅನುಗ್ರಹಕ್ಕೆ, ಶ್ಲೋಕ; ಉಚ್ಚಾರ ಸ್ಪಸ್ಟತೆ, ಧ್ಯಾನ; ಏಕಾಗ್ರತೆ, ಯೋಗ ; ಶಾರೀರಿಕ ಕ್ಷಮತೆ, ಕಥೆ; ನೀತಿ ಅಭ್ಯಾಸ, ನಾಟಕ ; ಸಾಮೂಹಿಕ ಸಂವಹನ, ಆರೋಗ್ಯ: ದಂತ ಆರೋಗ್ಯ, ಪರಿಚಯ; ಪಕ್ಷಿ,ಕಪ್ಪೆ ,ಕಲೆ; ತಾಳ ಮದ್ದಲೆ, ಪೇಪರ್ ಕ್ರಾಪ್ಟ್; ಸೃಜನಶೀಲತೆ, ಪೋಲಿಸ್; ಸಂಚಾರ ನಿಯಮ ಸುರಕ್ಷತೆ, ಆಗ್ನಿಶಾಮಕ: ಬೆಂಕಿ, ತುರ್ತು ಎಚ್ಚರಿಕೆ, ಊಟ; ಸಹ ಭೋಜನ ಪಾಠ, ದೀಪ ಪೂಜನಾ; ಆಧ್ಯಾತ್ಮಿಕ ಅನುಭೂತಿ, ಭಾರತ; ಆಖಂಡ ಭಾರತ ಪರಿಚಯ, ಆಟಗಳು ; ದೈಹಿಕ ಕ್ಷಮತರ ಮನರಂಜನೆ ಇನ್ನೂ ಅನೇಕ ಹೊಸತನಗಳು.

ವಿಶೇಷ ಸೂಚನೆ: 1ನೇ ತರಗತಿಯಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅವಕಾಶ.

- Advertisement -

Related news

error: Content is protected !!