- Advertisement -
- Advertisement -
ವಿಟ್ಲ:-ವಿಟ್ಲ ಕಂಬಳಬೆಟ್ಟು ವ್ಯಾಪ್ತಿಯ ಸಾರ್ವಜನಿಕರಿಗೆ ಭಾರತ ಸರ್ಕಾರದ ಆರೋಗ್ಯ ಯೋಜನೆಯಾಗಿರುವ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ನೋಂದಾವಣೆ ಅಭಿಯಾನವು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಂಬಳಬೆಟ್ಟು ಬ್ರಾಂಚ್ ವತಿಯಿಂದ ನಡೆಯಿತು.
ಕಾರ್ಯಕ್ರಮವನ್ನು ಎಸ್ಡಿಪಿಐ ಕಂಬಳ ಬೆಟ್ಟು ಬ್ರಾಂಚ್ ಅಧ್ಯಕ್ಷ ಎಮ್ ಕೆ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಜಮಾತಿನ ಮುದರ್ರಿಸ್ ಇಬ್ರಾಹಿಂ ಮದನಿ ಕಾರ್ಯಕ್ರಮವನ್ನ ಉದ್ಘಾಟನೆಗೊಳಿಸಿದರು ಮುಖ್ಯ ಅತಿಥಿಗಳಾಗಿ ಪಿ ಎಫ್ ಐ ವಿಟ್ಲ ಡಿವಿಷನ್ ಅಧ್ಯಕ್ಷ ಶಾಕಿರ್ ಅಳಕೆಮಜಲು, ಉಪಾಧ್ಯಕ್ಷ ಫಯಾಝ್ ಕಂಬಳಬೆಟ್ಟು ಭಾಗವಹಿಸಿದರು.
- Advertisement -