- Advertisement -
- Advertisement -
ಅನಂತಾಡಿ : ಕರಿಂಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದಿನಾಂಕ 01-05-2024 ಮತ್ತು ದಿನಾಂಕ 02-05-2024ರಂದು ವರ್ಷಾವಧಿ ಜಾತ್ರಾ ಮಹೋತ್ಸವವು ನಡೆಯಲಿದೆ. ಆ ಪ್ರಯುಕ್ತ ಇಂದು (23.4.2024) ಬೆಳಿಗ್ಗೆ 10 ಗಂಟೆಗೆ ಗೊನೆ ಕಡಿಯುವ ಕಾರ್ಯಕ್ರಮವು ನಡೆಯಿತು.
ಈ ಸಂದರ್ಭದಲ್ಲಿ ರಾಮಚಂದ್ರ ಭಟ್ ಅರ್ಚಕರು, ನರೇಂದ್ರ ರೈ ನೆಲ್ತೊಟ್ ಆಡಳಿತ ಮುಖ್ಯಸ್ಥರು, ಚೇತನ್ ಶೆಟ್ಟಿ ಕರಿಂಕ ಹೊಸ ಮನೆ, ಶೇಸಪ್ಪಗೌಡ ಕರಿಂಕ, ಗೌರೀಶ್ ಕರಿಂಕ, ದೊಂಬಯಗೌಡ ಕರಿಂಕ ಉಪಸ್ಥಿತರಿದ್ದರು.
- Advertisement -