Tuesday, May 7, 2024
spot_imgspot_img
spot_imgspot_img

ಕಾರ್ಕಳ: ಲವ್ ಜಿಹಾದ್!? ಮುಸ್ಲಿಂ ಯುವಕನನ್ನು ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

- Advertisement -G L Acharya panikkar
- Advertisement -

ಕರಾವಳಿಯಲ್ಲಿ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಕ್ಷಿಪ್ರ ಕಾರ್ಯಚರಣೆ ನಡೆಸಿ ಅನ್ಯಮತೀಯ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆಗಳು ಸಾಕಷ್ಟು ಬೆಳಕಿಗೆ ಬರುತ್ತಿದೆ. ಅಂತೆಯೇ ಇನ್ಸ್ಟಾಗ್ರ‍್ಯಾಮ್ ನಲ್ಲಿ ಪರಿಚಯವಾದ ಕಾರ್ಕಳದ ಹಿಂದೂ ಯುವತಿಯನ್ನು ಮೂಡಬಿದ್ರೆಯ ಮುಸ್ಲಿಂ ಯುವಕ ಹಿಂದೂ ಯುವಕನ ಬೈಕಿನಲ್ಲಿ ಕಾರ್ಕಳದ ನಕ್ರೆಕಲ್ಲಿಗೆ ಕರೆತಂದ ಪ್ರಕರಣ ಪೋಲಿಸ್ ಠಾಣೆ ಮೆಟ್ಟಿಲೇರಿದೆ.

ಮುಸ್ಲಿಂ ಯುವಕನನ್ನು ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ಅಪ್ರಾಪ್ತ ವಯಸ್ಸಿನವಳು ಎಂದು ತಿಳಿದು ಬಂದಿದೆ. ಇದಕ್ಕೆ ಸಂಬAಧಿಸಿದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

vtv vitla
- Advertisement -

Related news

error: Content is protected !!