Wednesday, May 8, 2024
spot_imgspot_img
spot_imgspot_img

*ಮಂಗಳೂರು ಭಯೋತ್ಪಾದಕ ಪರ ಬರಹ* *ABVP ವತಿಯಿಂದ ಟಯರ್ ಗೆ ಬೆಂಕಿ ಹಚ್ಚಿ , ಪಂಜು ಹಿಡಿದು ಆಕ್ರೋಶ !!*

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನ ಬಿಜೈ ಪರಿಸರದಲ್ಲಿ ಕಟ್ಟಡದ ಕಾಂಪೌಂಡ್ ನಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಪರ ಬರಹಗಳು ಕಂಡು ಬಂದಿರುವ ವಿಚಾರಕ್ಕೆ ಸಂಬಂಧಿಸಿ ದೇಶದ್ರೋಹಿ ಗೋಡೆಬರಹವನ್ನು ಬರೆದ ರಾಷ್ಟ್ರದ್ರೋಹಿಗಳನ್ನು ಬಂಧಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವತಿಯಿಂದ ಟಯರ್ ಗೆ ಬೆಂಕಿ ಹಚ್ಚಿ , ಪಂಜು ಹಿಡಿದು ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು.

- Advertisement -

Related news

error: Content is protected !!