Wednesday, April 24, 2024
spot_imgspot_img
spot_imgspot_img

ವಿಟ್ಲ: ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 18ನೇ ವರ್ಷದ ತಾಳಮದ್ದಳೆ ಕೂಟ – ಅಂಗದ ಸಂಧಾನ ಜಾಬಾಲಿ ನಂದಿನಿ

- Advertisement -G L Acharya panikkar
- Advertisement -

ವಿಟ್ಲ: ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 18ನೇ ವರ್ಷದ ತಾಳಮದ್ದಳೆ ಕೂಟವು ಆದಿತ್ಯವಾರ ಶ್ರೀ ಅಯ್ಯಪ್ಪ ಭಜನಾ ಮಂದಿರ, ಮಂಗಳಪದವಿನಲ್ಲಿ ನಡೆಯಿತು.

“ಅಂಗದ ಸಂಧಾನ ಜಾಬಾಲಿ ನಂದಿನಿ” ಎಂಬ ಪ್ರಸಂಗವು ನಡೆಯಿತು. ಭಾಗವತರಾಗಿ ಸುಬ್ರಾಯ ಸಂಪಾಜೆ, ದೇವಿಪ್ರಸಾದ್ ಆಳ್ವ ತಲಪಾಡಿ. ಚೆಂಡೆ-ಮದ್ದಳೆ: ಗಿರೀಶ್ ಕಿನಿಲಕೋಡಿ, ಅಕ್ಷಯ್ ರಾವ್ ವಿಟ್ಲ, ಚಕ್ರತಾಳ ಮುರಾರಿ ಪಂಜಿಗದ್ದೆ. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಹರೀಶ್ ಭಟ್ ಬಳಂತಿಮೊಗರು, ಭಾಸ್ಕರ ಶೆಟ್ಟಿ ಪುತ್ತೂರು, ಶಂಭು ಶರ್ಮ ವಿಟ್ಲ, ಸದಾಶಿವ ಆಳ್ವ ತಲಪಾಡಿ.

- Advertisement -

Related news

error: Content is protected !!