- Advertisement -
- Advertisement -
ವಿಟ್ಲ: ತಾಳಮದ್ದಳೆ ಸಮಿತಿ, ಮಂಗಳಪದವು ಇದರ ವತಿಯಿಂದ 18ನೇ ವರ್ಷದ ತಾಳಮದ್ದಳೆ ಕೂಟವು ಆದಿತ್ಯವಾರ ಶ್ರೀ ಅಯ್ಯಪ್ಪ ಭಜನಾ ಮಂದಿರ, ಮಂಗಳಪದವಿನಲ್ಲಿ ನಡೆಯಿತು.
“ಅಂಗದ ಸಂಧಾನ ಜಾಬಾಲಿ ನಂದಿನಿ” ಎಂಬ ಪ್ರಸಂಗವು ನಡೆಯಿತು. ಭಾಗವತರಾಗಿ ಸುಬ್ರಾಯ ಸಂಪಾಜೆ, ದೇವಿಪ್ರಸಾದ್ ಆಳ್ವ ತಲಪಾಡಿ. ಚೆಂಡೆ-ಮದ್ದಳೆ: ಗಿರೀಶ್ ಕಿನಿಲಕೋಡಿ, ಅಕ್ಷಯ್ ರಾವ್ ವಿಟ್ಲ, ಚಕ್ರತಾಳ ಮುರಾರಿ ಪಂಜಿಗದ್ದೆ. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ಹರೀಶ್ ಭಟ್ ಬಳಂತಿಮೊಗರು, ಭಾಸ್ಕರ ಶೆಟ್ಟಿ ಪುತ್ತೂರು, ಶಂಭು ಶರ್ಮ ವಿಟ್ಲ, ಸದಾಶಿವ ಆಳ್ವ ತಲಪಾಡಿ.
- Advertisement -