Saturday, April 20, 2024
spot_imgspot_img
spot_imgspot_img

ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಪ್ರಕರಣ- ಪುತ್ತೂರಿನ ಯುವಕನ ಮೃತದೇಹ ಪತ್ತೆ

- Advertisement -G L Acharya panikkar
- Advertisement -

ಪುತ್ತೂರು(ನ9): ಬಿ.ಸಿ.ರೋಡು ಸಮೀಪ ವ್ಯಕ್ತಿಯೋರ್ವರು ನೇತ್ರಾವತಿ ನದಿಗೆ ಹಾರಿದ ಘಟನೆ ನ.8ರಂದು ಬೆಳಿಗ್ಗೆ ನಡೆದಿದ್ದು ನದಿಗೆ ಹಾರಿದ ವ್ಯಕ್ತಿ ಪುತ್ತೂರು ಬಲ್ನಾಡು ನಿವಾಸಿ ಜಿನ್ನಪ್ಪ ಗೌಡರ ಪುತ್ರ ಸುಚೇತನ್ ಎಂದು ತಿಳಿದು ಬಂದಿದೆ. ಬಂಟ್ವಾಳ ಅಗ್ನಿಶಾಮಕ ದಳ, ಸ್ಥಳಿಯರು ನ.9ರಂದು ಮೃತದೇಹ ಪತ್ತೆ ಮಾಡಿದ್ದಾರೆ.

ಸೇತುವೆಯಲ್ಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತಿತರ ವಸ್ತುಗಳನ್ನು ಒಳಗೊಂಡ ಬ್ಯಾಗ್ ಪತ್ತೆಯಾಗಿದ್ದು ಅದರಲ್ಲಿರುವ ವಿಳಾಸದ ಮೂಲಕ ವ್ಯಕ್ತಿಯ ಮಾಹಿತಿ ತಿಳಿದು ಬಂದಿದ್ದು ವಿಳಾಸವನ್ನು ಪೊಲೀಸರು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!