- Advertisement -
- Advertisement -
ಪುತ್ತೂರು: ಅಲ್ಪಕಾಲದ ಅನಾರೋಗ್ಯದಿಂದ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಅಳಕೆಮಜಲು ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಅಳಕೆಮಜಲು ನಿವಾಸಿ ಸರೋಜಿನಿ ಎಂದು ಗುರುತಿಸಲಾಗಿದೆ.
ಪತಿ ಬಾಬು ಆಚಾರ್ಯ ಇವರು ಮರದ ಕೇತ್ತನೆ ಮತ್ತು ವಾಸ್ತು ಶಿಲ್ಪದಲ್ಲಿ ಹೆಸರುವಾಸಿ. ಸುಮರು ವರ್ಷಗಳಿಂದ ಶಬರಿಮಲೆ ಅಯ್ಯಪ್ಪ ಮಾಲಾದಾರಿಗೆ ಗುರುಸ್ವಾಮಿ ಎಂದೆ ಕರೆಯಲ್ಪಡುತ್ತಿದ್ದರು. ಮತ್ತು ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗದ ರಮೇಶ್ ಆಚಾರ್ಯ ಅವರ ಸಹೋದರಿ. ಮೃತರು ಪತಿ ಬಾಬು ಆಚಾರ್ಯ, ಪುತ್ರ ಪ್ರಸಾದ್, ಪುತ್ರಿ ಪ್ರತಿಭಾ, ಸೊಸೆ ಗೀತಾ ಅವರನ್ನು ಅಗಲಿದ್ದಾರೆ.
- Advertisement -