Friday, May 23, 2025
spot_imgspot_img
spot_imgspot_img

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನಡೆಯಲಿರುವ ‘ಅತಿ ಮಹಾ ರುದ್ರಯಜ್ಞ’ದ ಆಹ್ವಾನ ಪತ್ರಿಕೆ ಸ್ವೀಕರಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

- Advertisement -
- Advertisement -

ಭಾರತದಲ್ಲಿ ಯಾಗಗಳ ಪವಿತ್ರ ಸಂಪ್ರದಾಯವು ಸಾವಿರಾರು ವರ್ಷಗಳ ಹಿಂದಿನದು. ಯಾಗವು ಸ್ವಯಂ ಶುದ್ದೀಕರಣ ಮತ್ತು ಪರಿಸರ ಶುದ್ದೀಕರಣದ ಅರ್ಥಪೂರ್ಣ ಮಾಧ್ಯಮವಾಗಿದೆ. ಯಾಗವು ಸಾರ್ವಜನಿಕ ಕಲ್ಯಾಣಕ್ಕೂ ಪ್ರೇರಣೆ ನೀಡುತ್ತದೆ.

ಈ ಹಿನ್ನೆಲೆಯಲ್ಲಿ ಜನಕಲ್ಯಾಣದ ಪವಿತ್ರ ಉದ್ದೇಶದಿಂದ ಅತಿ ಮಹಾ ರುದ್ರಯಜ್ಞ ಮೇ 02 ರಿಂದ 04 ರವರೆಗೆ ವಾರಣಾಸಿಯ ಕಾಶಿಮಠದ ಸಹಯೋಗದಲ್ಲಿ ಕರ್ನಾಟಕದ ಮಂಗಳೂರಿನ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನಡೆಯಲಿದ್ದು, ಈ ಅತಿ ಮಹಾ ರುದ್ರಯಜ್ಞ’ದಲ್ಲಿ ಭಾಗವಹಿಸುವ ಸಲುವಾಗಿ ನೀಡಿದ ಆಹ್ವಾನವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವೀಕರಿಸಿದ್ದಾರೆ.

- Advertisement -

Related news

error: Content is protected !!