- Advertisement -
- Advertisement -





ಭಾರತದಲ್ಲಿ ಯಾಗಗಳ ಪವಿತ್ರ ಸಂಪ್ರದಾಯವು ಸಾವಿರಾರು ವರ್ಷಗಳ ಹಿಂದಿನದು. ಯಾಗವು ಸ್ವಯಂ ಶುದ್ದೀಕರಣ ಮತ್ತು ಪರಿಸರ ಶುದ್ದೀಕರಣದ ಅರ್ಥಪೂರ್ಣ ಮಾಧ್ಯಮವಾಗಿದೆ. ಯಾಗವು ಸಾರ್ವಜನಿಕ ಕಲ್ಯಾಣಕ್ಕೂ ಪ್ರೇರಣೆ ನೀಡುತ್ತದೆ.
ಈ ಹಿನ್ನೆಲೆಯಲ್ಲಿ ಜನಕಲ್ಯಾಣದ ಪವಿತ್ರ ಉದ್ದೇಶದಿಂದ ಅತಿ ಮಹಾ ರುದ್ರಯಜ್ಞ ಮೇ 02 ರಿಂದ 04 ರವರೆಗೆ ವಾರಣಾಸಿಯ ಕಾಶಿಮಠದ ಸಹಯೋಗದಲ್ಲಿ ಕರ್ನಾಟಕದ ಮಂಗಳೂರಿನ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ನಡೆಯಲಿದ್ದು, ಈ ಅತಿ ಮಹಾ ರುದ್ರಯಜ್ಞ’ದಲ್ಲಿ ಭಾಗವಹಿಸುವ ಸಲುವಾಗಿ ನೀಡಿದ ಆಹ್ವಾನವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವೀಕರಿಸಿದ್ದಾರೆ.
- Advertisement -