- Advertisement -
- Advertisement -
ವಿಟ್ಲ: ಅಣ್ಣ ತಮ್ಮಂದಿರಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಟ್ಲದ ಕುದ್ದುಪದವು ಎಂಬಲ್ಲಿ ನಡೆದಿದೆ.
ಕುದ್ದುಪದವು ನಿವಾಸಿಗಳಾದ ಪೃಥ್ವಿರಾಜ್ (ಅಣ್ಣ) ಹಾಗೂ ಪವನ್ (ತಮ್ಮ) ಆತ್ಮಹತ್ಯೆಗೆ ಯತ್ನಿಸಿದ 25 ವರ್ಷದ ಒಳಗಿನ ಯುವಕರು.
ಸ್ವಂತರಿಕ್ಷಾದಲ್ಲಿ ದುಡಿಯುತ್ತಿದ್ದ ಇವರಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಕೂಡಲೇ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ್ಮಹತ್ಯೆ ಯತ್ನಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
- Advertisement -