- Advertisement -
- Advertisement -
ವಿಟ್ಲ: ಮಂಗಿಲಪದವು ಅಯ್ಯಪ್ಪ ಭಜನಾ ಮಂದಿರದ ಟ್ರಸ್ಟಿ ಸುಭಾಷ್ ರೈ ಮುಡಿಮಾರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಲೆಕ್ಟ್ರಾನಿಕ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಇವರು ಕೃಷಿಕರಾಗಿದ್ದರು. ನಮ್ಮ ತಾಳಮದ್ದಳೆ ಸಮಿತಿಯ ಸಕ್ರೀಯ ಸದಸ್ಯರಾಗಿದ್ದ ಸುಭಾಷ್ ರೈಯವರು ಹಲವು ಸಂಘ ಸಂಸ್ಥೆಗಳಲ್ಲಿ ಹಾಗೂ ರಂಗಕಲಾವಿದನಾಗಿಯೂ ಗುರುತಿಸಿಕೊಂಡವರು. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
- Advertisement -