Monday, June 22, 2026
spot_imgspot_img
spot_imgspot_img

ವಿಟ್ಲ: ಶ್ರೀ ದುರ್ಗಂಬಾ ಕಲಾವಿದರು ವರಪ್ಪದೆ ವಿಟ್ಲ ಇವರ 2 ನೇ ವರ್ಷದ ‘ಕಥೆ ಬರೆದಾತಿಜಿ’ ನಾಟಕದ ಮುಹೂರ್ತ

- Advertisement -
- Advertisement -

ವಿಟ್ಲ: ಶ್ರೀ ದುರ್ಗಂಬಾ ಕಲಾವಿದರು ವರಪ್ಪದೆ ವಿಟ್ಲ ಇವರ 2 ನೇ ವರ್ಷದ ಯದು ವಿಟ್ಲ ನಿರ್ದೇಶನದ “ಕಥೆ ಬರೆದಾತಿಜಿ” ನಾಟಕದ ಮುಹೂರ್ತ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಅರಮನೆಯ ಕೃಷ್ಣಯ್ಯ ಬಳ್ಳಾಲರು ಉಪಸ್ಥಿತರಿದ್ದರು.

ತಂಡದ ಸಾರತ್ಯ ರಮೇಶ್ ವರಪ್ಪದೆ, ನಾಟಕ ರಚನೆ ಹರೀಶ್ ಪಡೀಲ್, ನಾಟಕ ನಿರ್ದೇಶನ ಯದು ವಿಟ್ಲ, ಸಂಪೂರ್ಣ ಸಲಹೆ ಸಹಕಾರ ಕಲಾ ಸಾಮ್ರಾಟ್ ಚೇತನ್ ರೈ ಮಾಣಿ.

- Advertisement -

Related news

error: Content is protected !!