- Advertisement -
- Advertisement -
ವಿಟ್ಲ(ಅ.23): ಮಹಾತೋಬಾರ ಶ್ರೀ ಪಂಚಾಲಿಂಗೇಶ್ವರ ದೇವಾಸ್ಥಾನ ವಿಟ್ಲ ದಲ್ಲಿ ಇಂದು ಅಕ್ಟೋಬರ್ 23/10/2020 ನವರಾತ್ರಿ ಮಹೋತ್ಸವದ ಪರ್ವದಿನದಂದು ಶ್ರೀದೇವಿ ಸನ್ನಿಧಿಯಲ್ಲಿ ವಿಶೇಷವಾಗಿ “ಶ್ರೀ ಚಕ್ರ ಪೂಜೆ ” ನೆರವೇರಲಿರುವುದು. ಭಕ್ತ ಬಾಂಧವರು ಆಗಮಿಸಿ,ಪೂಜಾ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಂದು ದೇವಸ್ಥಾನ ಆಡಳಿತ ಮೊಕ್ತೇಸ್ತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಬೆಳಗ್ಗೆ 9 ಗಂಟೆಗೆ ಶ್ರೀ ಗಣಪತಿ ದೇವರಿಗೆ ಗಣಹೋಮ ನಡೆಯಲಿದ್ದು ಸಂಜೆ 4 ಗಂಟೆಗೆ “ಶ್ರೀಚಕ್ರ ಪೂಜೆ”ಯೂ ಪ್ರಾರಂಭವಾಗಲಿದೆ. ರಾತ್ರಿ 8.30ಕ್ಕೆ ಮಹಾ ಮಂಗಳಾರತಿ ಮೂಲಕ ಪೂಜೆ ಮುಕ್ತಾಯಗೊಳ್ಳಲಿದೆ.
- Advertisement -