- Advertisement -
- Advertisement -
ವಿಟ್ಲ: ರಿಕ್ಷಾ ಚಾಲಕ-ಮಾಲಕರ ಸೌಹಾರ್ದ ಸಂಘ(RCMS) ಇದರ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವನ್ನು ಶಾಲಾ ರಸ್ತೆಯಲ್ಲಿ ನಡೆಸಲಾಯಿತು. ಧ್ವಜಾರೋಹಣವನ್ನು ಲಯನ್ಸ್ ಜಿಲ್ಲಾ 317ಡಿ ನಿಕಟ ಪೂರ್ವ ಪ್ರಾಂತ್ಯೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ನೆರವೇರಿಸಿದರು.
ಈ ಸಂದರ್ಭ ರಿಕ್ಷಾ ಚಾಲಕ-ಮಾಲಕ ಸಂಘದ ಗೌರವಾಧ್ಯಕ್ಷ ಸಂದೇಶ್ ಶೆಟ್ಟಿ ಬಿಕನಾಜೆ, ಅಧ್ಯಕ್ಷೆ ಹರಿಣಾಕ್ಷಿ, ಮಾಜಿ ಅಧ್ಯಕ್ಷ ಪ್ರಕಾಶ್, ವರ್ತಕ ಸಂಘದ ಉಪಾಧ್ಯಕ್ಷ ವಿ.ಎಸ್ ಇಬ್ರಾಹಿಂ, ಪ್ರದೀಪ್, ಸುಧೀರ್ ನಾಯ್ಕ್ ಮತ್ತು ರಿಕ್ಷಾದ ಸರ್ವಸದಸ್ಯರು ಉಪಸ್ಥಿತರಿದ್ದರು.
- Advertisement -