Friday, April 26, 2024
spot_imgspot_img
spot_imgspot_img

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿರಿಯ ಪತ್ರಕರ್ತ ವಿ.ಟಿ ಪ್ರಸಾದ್

- Advertisement -G L Acharya panikkar
- Advertisement -

ಹಿರಿಯ ಪತ್ರಕರ್ತರಾದ ವಿ.ಟಿ ಪ್ರಸಾದ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ಮಿತಾ ಕಿರಣ್ ಎನ್ ಅವರೊಂದಿಗೆ ಸಪ್ತ ಹೆಜ್ಜೆ ತುಳಿದಿದ್ದಾರೆ.

ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ಮಾದಕಟ್ಟೆ ದಿ| ಎನ್ ಕೃಷ್ಣ ಭಟ್ – ಎಸ್.ಕೆ. ಸೌಭದ್ರಮ್ಮ ಇವರ ತೃತೀಯ ಪುತ್ರ ಹಿರಿಯ ಪತ್ರಕರ್ತರಾದ ವಿ.ಟಿ ಪ್ರಸಾದ್ ಪುತ್ತೂರಿನ ಮುಕ್ರಂಪಾಡಿಯ ಸ್ಮಿತಾ ಕಿರಣ್. ಎನ್ ಎಂಬವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗ ದೇವರ ದೇವಸ್ಥಾನದಲ್ಲಿ ವಿವಾಹ ನಡೆದಿದ್ದು ಬಂಧು ಮಿತ್ರ ಶುಭಹಾರೈಸಿದ್ದಾರೆ. ವಿ. ಮೀಡಿಯಾ ವತಿಯಿಂದ ನವದಂಪತಿಗಳಿಗೆ ಶುಭಾಶಯಗಳು.

- Advertisement -

Related news

error: Content is protected !!