Thursday, May 16, 2024
spot_imgspot_img
spot_imgspot_img

ಬಿಸಿರೋಡು: ಯಕ್ಷ ಮಿತ್ರರು ವಾಟ್ಸಾಪ್ ಗ್ರೂಪ್ ವಿಟ್ಲ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ: ವಾಟ್ಸಾಪ್ ಗ್ರೂಪ್ ವಿಟ್ಲ ವತಿಯಿಂದ ಜರಗಿದ ಕಾರ್ಯಕ್ರಮದ ಸಮಾರೋಪ ಸಮಾರಂಭ ಹೋಟೆಲ್ ರಂಗೋಲಿ ಇಲ್ಲಿ ನಡೆಯಿತು.

ಬಿಸಿರೋಡ್ ರಂಗೋಲಿ ಸದಾನಂದ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರಾದ ವಸಂತ ವಾಪದಪದವು ಹಾಗೂ ಕುಸುಮೋಧರ ಕುಲಾಲ್ ಧರ್ಮಸ್ಥಳ ಮೇಳ ಅವರಿಗೆ ಕಿಟ್(ಪಡಿತರ)ನೀಡಿದರು.

ಈ ಕಾರ್ಯಕ್ರಮದಲ್ಲಿ ಬಿ ಭುಜಬಲಿ ಧರ್ಮಸ್ಥಳ ಜಗನ್ನಿವಾಸ ರಾವ್ ಪುತ್ತೂರು, ಸಿ.ರಾಜಾರಾಮ್ ಭಟ್ ಬಲಿಪಗುಳಿ,ಸರಪಾಡಿ ಅಶೋಕ್ ಶೆಟ್ಟಿ ರಾಜೇಶ್ ಭಟ್ ಸಂಪದ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಸ್ತಾವನೆ ಮತ್ತು ಸ್ವಾಗತ ಕಾರ್ಯಕ್ರಮ ಸಂಘಟಕ ಕಲಾವಿದ ಶ್ರೀ ಮುರಾರಿ ಭಟ್ ಪಂಜಿಗದ್ದೆ ನಿರ್ವಹಿಸಿದರು. ಕಲಾಪೋಷಕ ಶ್ರೀ ಸದಾಶಿವ ರಾವ್ ನೆಲ್ಲಿಮಾರ್ ನಿರೂಪಿಸಿದರು ಬಳಿಕ ರಾಮದಾಸ್ಯ & ಕೃಷ್ಣ ಭಕ್ತಿ ಎಂಬ ಯಕ್ಷಗಾನ ತಾಳಮದ್ದಳೆ ಪ್ರಸಿದ್ಧ ಕಲಾವಿದರಿಂದ ನಡೆಯಿತು.

- Advertisement -

Related news

error: Content is protected !!