- Advertisement -
- Advertisement -

ವಿಟ್ಲ: ಧ್ವನಿಬೆಳಕು ಸಂಯೋಜಕರ ಒಕ್ಕೂಟ (ರಿ) ಬಂಟ್ವಾಳ ತಾಲೂಕು, ದ. ಕ ಇದರ ವಿಟ್ಲ ವಲಯದ ವತಿಯಿಂದ ಕಾರ್ಮಿಕ ಕ್ಷೇಮ ನಿಧಿಯ ಸಹಾಯಾರ್ಥವಾಗಿ ಮುಕ್ತ ಪ್ರೋ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ 17- 09- 2022 ನೇ ಶನಿವಾರ ಮಧ್ಯಾಹ್ನ 3 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಮಾದರಿ ಶಾಲೆ)ಯಲ್ಲಿ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ತ್ವೈಬಾ ಕಾಂಪ್ಲೆಕ್ಸ್ ಮೇಗಿನಪೇಟೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ರವಿಚಂದ್ರ ಉಕ್ಕುಡ, ತಾಲೂಕು ಕೋಶಧಿಕಾರಿ ಇಸ್ಮಾಯಿಲ್ ಬನಾರಿ, ಪುಣಚ ವಲಯದ ಅಧ್ಯಕ್ಷ,C M ಸಿದ್ದಿಕ್, ವಿಟ್ಲ ವಲಯ ಕಾರ್ಯದರ್ಶಿ ಟೆಕ್ನಿಕ್ ಫಾರುಖ್, ತಾಲೂಕು ಜೊತೆ ಕಾರ್ಯದರ್ಶಿ ಸಂತೋಷ್ ಕನ್ಯಾನ, ತಾಲೂಕು ಕ್ರೀಡಾ ಕಾರ್ಯದರ್ಶಿ ಲಿಂಗಪ್ಪ ನಾಯ್ಕ್ ಡಿ.ಟಿ, ಸ್ಥಾಪಕ ಅಧ್ಯಕ್ಷರು ರವಿವರ್ಮ, ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಕುಂಡಡ್ಕ, ನವೀನ್ ಕುಂಡಡ್ಕ, ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು ಉಪಸ್ಥಿತರಿದ್ದರು.

- Advertisement -








