- Advertisement -
- Advertisement -
ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು ವತಿಯಿಂದ ಭಯೋತ್ಪಾದನೆ ಮತ್ತು ಲವ್ ಜಿಹಾದ್ ವಿರುದ್ಧ ಪ್ರತಿಭಟನೆಯು ಇಂದು ಬೆಳ್ತಂಗಡಿ ತಾಲೂಕು ಕಚೇರಿಯ ಮುಂಭಾಗದಲ್ಲಿ ನಡೆಯಿತು.
ಹಿಂ.ಜಾ.ವೇ.ದಕ್ಷಿಣ ಪ್ರಾಂತ ಪ್ರಮುಖರಾದ ರಾಧಕೃಷ್ಣ ಅಡ್ಯoತಾಯ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಜಗದೀಶ ನೆತ್ತರಕೆರೆ, ಜಿಲ್ಲಾ ಸಂಯೋಜಕರಾದ ಪ್ರಶಾಂತ ಕೆಂಪುಗುಡ್ಡೆ , ವಿ. ಹೆಚ್. ಪಿ ಜಿಲ್ಲಾ ಕಾರ್ಯದರ್ಶಿ ನವೀನ ನೇರಿಯ , ಪದ್ಮನಾಭ ಶೆಟ್ಟಿಗಾರ , ವಸಂತ ಮರಕಡ , ದಿನಕರ ಅದೇಲು , ಉದಯ ಬಿ.ಕೆ ಉಪಸ್ಥಿತರಿದ್ದರು.
- Advertisement -