- Advertisement -
- Advertisement -




ಅನಂತಾಡಿ: ಹಿಂದೂ ಯುವಶಕ್ತಿ ಬಾಬಣಕಟ್ಟೆ ಇದರ ವತಿಯಿಂದ ಸಾರ್ವಜನಿಕ ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಸೈನಿಕ ಸತೀಶ್ ಉಕ್ಕುಡರವರು ಉದ್ಘಾಟಿದರು. ಈ ಸಂದರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಕಿರಣ್ ಹೆಗ್ಡೆ, ನಾರಾಯಣ ಸಾಲ್ಯಾನ್, ಹಾಗೂ ಹಿಂದೂ ಯುವಶಕ್ತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -








