Thursday, April 25, 2024
spot_imgspot_img
spot_imgspot_img

ಐ.ಜಿ.ಕಚೇರಿಯ ಚಾಲಕ ಮತ್ತು ಎಸ್.ಪಿ.ಕಚೇರಿಯ ಚಾಲಕ ಎಚ್.ಸಿ.ಹುದ್ದೆಯಿಂದ ಎ.ಆರ್.ಎಸ್.ಐ ಯಾಗಿ ಮುಂಬಡ್ತಿ

- Advertisement -G L Acharya panikkar
- Advertisement -

ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ಚಾಲಕ ವಿಜಯ ಗೌಡ ಕೆ , ಮಂಗಳೂರು ಐ.ಜಿ.ಕಚೇರಿಯ ಚಾಲಕ ಬಾಲಚಂದ್ರ ಗೌಡ ಎಂ ಆರ್ ಮತ್ತು ಎಸ್.ಪಿ.ಕಚೇರಿಯ ಚಾಲಕ ಸುಂದರ್ ರಾಜ್ ಪಿ ಇವರು ಎಚ್.ಸಿ.ಹುದ್ದೆಯಿಂದ ಎ.ಆರ್.ಎಸ್.ಐ ಯಾಗಿ ಮುಂಬಡ್ತಿಗೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ 25 ವರ್ಷಗಳ ಸೇವೆ ಮಾಡಿ ಇವರು ಮುಂಬಡ್ತಿ ಆಗಿರುತ್ತಾರೆ.

- Advertisement -

Related news

error: Content is protected !!