- Advertisement -
- Advertisement -
ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ಚಾಲಕ ವಿಜಯ ಗೌಡ ಕೆ , ಮಂಗಳೂರು ಐ.ಜಿ.ಕಚೇರಿಯ ಚಾಲಕ ಬಾಲಚಂದ್ರ ಗೌಡ ಎಂ ಆರ್ ಮತ್ತು ಎಸ್.ಪಿ.ಕಚೇರಿಯ ಚಾಲಕ ಸುಂದರ್ ರಾಜ್ ಪಿ ಇವರು ಎಚ್.ಸಿ.ಹುದ್ದೆಯಿಂದ ಎ.ಆರ್.ಎಸ್.ಐ ಯಾಗಿ ಮುಂಬಡ್ತಿಗೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ 25 ವರ್ಷಗಳ ಸೇವೆ ಮಾಡಿ ಇವರು ಮುಂಬಡ್ತಿ ಆಗಿರುತ್ತಾರೆ.
- Advertisement -