- Advertisement -
- Advertisement -





ಕಡಂಬು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವೆಂಬರ್ 29-11-2025ನೇ ಶನಿವಾರದಂದು ನಡೆಯುವ ವಿಷ್ಣುಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿಟ್ಟ ಸೀಮೆಯ ಅರಸರ ಪ್ರತಿನಿಧಿಯಾಗಿ ಕೃಷ್ಣಯ್ಯ ಬಲ್ಲಾಳ್ ಮತ್ತು ಅರ್ಚಕ ಪ್ರಸಾದ್ ಬನ್ನಿಂತಾಯ ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
- Advertisement -








