- Advertisement -
- Advertisement -




ಬಂಟ್ವಾಳ ತಾಲೂಕು, ಕೊಳ್ನಾಡು ಗ್ರಾಮದ ಕಾಡುಮಠ ಬಸ್ತಿಮೂಲೆಯಲ್ಲಿರುವ ಗುಳಿಗ ಬನದಲ್ಲಿ ಏ. 29 ರ ಬುಧವಾರ ಪೂರ್ವಾಹ್ನ ಗಂಟೆ 11.27ರ ಕರ್ಕಾಟಕ ಶುಭ ಮುಹೂರ್ತದಲ್ಲಿ ಶ್ರೀ ರಕ್ತೇಶ್ವರಿ, ಕೊರತಿ ಹಾಗೂ ರಾಹು ದೈವಗಳ ಪ್ರತಿಷ್ಠಾ ಕಾರ್ಯಕ್ರಮಗಳು ಜರಗಲಿದೆ.
ದಿನಾಂಕ 28 ರಂದು ಮಂಗಳವಾರ ರಾತ್ರಿ ವಾಸ್ತು ಹೋಮಾದಿ ಕಾರ್ಯಕ್ರಮಗಳು ಜರಗಲಿದೆ.
- Advertisement -








