- Advertisement -
- Advertisement -
ವಿಟ್ಲ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಇಲ್ಲಿ ಬೆಳ್ಳಿಹಬ್ಬದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ಆ.13 ರಂದು ಬೆಳಿಗ್ಗೆ ಧಾರ್ಮಿಕ ಪ್ರವಚನ ಮಾಲೆ ನಡೆಯಿತು.
ಲೇಖಕರು ಹಾಗೂ ಸಂಸ್ಕೃತಿ ಚಿಂತಕರಾದ ಹಿರೇಮಗಳೂರು ಕಣ್ಣನ್ ರವರು ಜೀವನ ಸಾರ್ಥಕತೆ ಬಗ್ಗೆ ಧಾರ್ಮಿಕ ಪ್ರವಚನ ನಡೆಸಿದರು. ಚಿಕ್ಕಮಗಳೂರು ಸಂಸ್ಕೃತಿ ಚಿಂತಕರಾದ ನಾಗಶ್ರೀ ತ್ಯಾಗರಾಜ್ ಧಾರ್ಮಿಕ ಸಂಸ್ಕಾರದ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
- Advertisement -