- Advertisement -
- Advertisement -
ವಿಟ್ಲ: ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಧಾಪಕರಾದ ಬೆಳ್ಳಿಪ್ಪಾಡಿ ಗುಣರಂಜನ್.ಶೆಟ್ಟಿಯವರು ಖಾಸಗಿ ಕಾರ್ಯಕ್ರಮಕ್ಕೆ ವಿಟ್ಲಕ್ಕೆ ಆಗಮಿಸಿದ ವೇಳೆ ವಿಟಿವಿ ಕಛೇರಿಗೆ ಭೇಟಿ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ದಯಾನಂದ.ಶೆಟ್ಟಿ ಉಜಿರೆಮಾರ್, ದೇವಿಪ್ರಸಾದ್ ಶೆಟ್ಟಿ ಬೆಂಞತ್ತಿಮಾರ್ ಮತ್ತು ಪ್ರಸಾದ್ ಶೆಟ್ಟಿ ಬೆಂಗಳೂರು ಉಪಸ್ಥಿತರಿದ್ದರು. ವಿಟಿವಿ ನಿರ್ದೇಶಕರಾದ ರಾಮ್ದಾಸ್. ಶೆಟ್ಟಿ ಹಾಗೂ ವಿಟಿವಿ ಕಛೇರಿಯ ಸಿಬ್ಬಂದಿಗಳು ಗುಣರಂಜನ್ ಶೆಟ್ಟಿಯವರನ್ನು ಸ್ವಾಗತಿಸಿದರು.
- Advertisement -