Saturday, May 4, 2024
spot_imgspot_img
spot_imgspot_img

ವಿಟ್ಲ: ವಿಟಿವಿ ಕಛೇರಿಗೆ ಭೇಟಿ ನೀಡಿದ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಧಾಪಕ ಗುಣರಂಜನ್. ಶೆಟ್ಟಿ

- Advertisement -G L Acharya panikkar
- Advertisement -

ವಿಟ್ಲ: ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಧಾಪಕರಾದ ಬೆಳ್ಳಿಪ್ಪಾಡಿ ಗುಣರಂಜನ್.ಶೆಟ್ಟಿಯವರು ಖಾಸಗಿ ಕಾರ್ಯಕ್ರಮಕ್ಕೆ ವಿಟ್ಲಕ್ಕೆ ಆಗಮಿಸಿದ ವೇಳೆ ವಿಟಿವಿ ಕಛೇರಿಗೆ ಭೇಟಿ ನೀಡಿ ಶುಭಹಾರೈಸಿದರು.

ಇದನ್ನೂ ಓದಿ: ಮಂಗಳೂರು: ತುಳು,ಬ್ಯಾರಿ ,ಕೊಂಕಣಿ ಭಾಷಾ ಅಕಾಡೆಮಿ ಅಧ್ಯಕ್ಷರಿಂದ ಲಾಕ್ ಡೌನ್ ಸಮಯದಲ್ಲಿ ಪ್ರಯಾಣ ಭತ್ತೆ ಸ್ವೀಕಾರದ ಆರೋಪ!!

ಈ ಸಂದರ್ಭದಲ್ಲಿ ದಯಾನಂದ.ಶೆಟ್ಟಿ ಉಜಿರೆಮಾರ್, ದೇವಿಪ್ರಸಾದ್ ಶೆಟ್ಟಿ ಬೆಂಞತ್ತಿಮಾರ್ ಮತ್ತು ಪ್ರಸಾದ್ ಶೆಟ್ಟಿ ಬೆಂಗಳೂರು ಉಪಸ್ಥಿತರಿದ್ದರು. ವಿಟಿವಿ ನಿರ್ದೇಶಕರಾದ ರಾಮ್‌ದಾಸ್. ಶೆಟ್ಟಿ ಹಾಗೂ ವಿಟಿವಿ ಕಛೇರಿಯ ಸಿಬ್ಬಂದಿಗಳು ಗುಣರಂಜನ್ ಶೆಟ್ಟಿಯವರನ್ನು ಸ್ವಾಗತಿಸಿದರು.

- Advertisement -

Related news

error: Content is protected !!