- Advertisement -
- Advertisement -
ದಕ್ಷ ಕ್ರಿಯೇಷನ್ ಅರ್ಪಿಸುವ “ಮೈಮೆದ ಪುಂಚ” ತುಳು ಆಲ್ಬಮ್ ಸಾಂಗ್ ಜನವರಿ 16 ದಕ್ಷ ಕ್ರಿಯೇಷನ್ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡಿಗಡೆಗೊಳ್ಳಲಿದೆ.
ತುಳುನಾಡಿನ ಪ್ರಸಿದ್ಧ ಸಾಹಿತಿ ಮನೀಶ್ ಕುತ್ತಾರ್ ಇವರ ಸಾಹಿತ್ಯ ಮತ್ತು ರಾಗಸಂಯೋಜನೆಗೆ ಕರಾವಳಿಯ ಗಾನಕೋಗಿಲೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರು ಧ್ವನಿಯಾಗಿದ್ದು ಈ ಹಾಡಿನ ವಿಶೇಷತೆ.
ತ್ರೀಕ್ಷಾ ಮಡ್ಯಾರ್, ದೀಕ್ಷಾ ಶೆಟ್ಟಿ ಉಪ್ಪಳ ಇವರ ಸಹಗಾಯನದೊಂದಿಗೆ, ಪ್ರಸಿದ್ಧ ಕೊಳಲು ವಾದಕ ಸಂತೋಷ್ ವಿಟ್ಲ, ತಬಲ ವಾದಕ ಗೌತಮ್ ಬಿರುವ, ಹಾಗೂ ಜಯರಾಜ್ ಶೆಟ್ಟಿಗಾರ್ ಛಾಯಾಗ್ರಹಣ ಮತ್ತು ಸಂಕಲನದಿAದ ಮೂಡಿಬಂದ ಈ ಹಾಡಿಗೆ ಪ್ರತೀಕ್ ಬಜ್ಪೆ, ನಿಖಿತ್ ಕುತ್ತಾರ್ ಇವರ ಸಲಹೆ ಸಹಕಾರವಿದೆ.
ತುಳುನಾಡಿನ ಆರಾಧ್ಯ ದೈವ ಅಪ್ಪೆ ಮಂತ್ರದೇವತೆಯನ್ನು ಆರಾಧಿಸುವ ವಿಭಿನ್ನ ಶೈಲಿಯ “ಮೈಮೆದ ಪುಂಚ” ತುಳು ಆಲ್ಬಮ್ ಸಾಂಗ್ ಬಿಡುಗಡೆಗೆ ಸಿದ್ಧವಾಗಿದೆ.
- Advertisement -