- Advertisement -
- Advertisement -
ಪುತ್ತೂರು: ದ.ಕ ಜಿಲ್ಲೆಯಾದ್ಯಂತ ಇಂದಿನಿಂದ ಸಂಜೆ 6 ರಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಗೆ ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಜನರಿಗೆ ಆತ್ಮ ಸ್ಥೈರ್ಯ ತುಂಬಲು ಇಂದು ಪೊಲೀಸರಿಂದ ಪೋಳ್ಯದಿಂದ ಕಬಕದವರೆಗೆ ಪಥಸಂಚಲನ ನಡೆಯಿತು.



- Advertisement -








